ಮಂಗಳವಾರ, ಜುಲೈ 1, 2025

Majja Special

save forest: ಕಾಡು ಉಳಿಸದಿದ್ದರೆ ಕಾಡಲಿವೆ ಭೀಕರ ದಿನಗಳು!

-ಕಾಸು ಕೊಟ್ಟರೂ ಸಿಗೋದಿಲ್ಲ ಹನಿ ನೀರು! -ಪ್ರಕೃತಿ ಏಟು ಕೊಟ್ಟರೆ ತಡೆದುಕೊಳ್ಳೋದುಂಟೇ?     ಇದು ಪ್ರಕೃತಿಯ ಏಟು... ಬೇಸಿಗೆ ಸಂದರ್ಭದಲ್ಲಿ ದಿನದಲ್ಲಿ ಒಂದಷ್ಟು ಹೊತ್ತು ಕರೆಂಟು ಹೋದರೆ...

Read moreDetails

wonder news: ಕಾಸು ಕೊಟ್ರೆ ಸಿಗುತ್ತೆ ಹೆರಿಗೆ ನೋವನುಭವಿಸೋ ಭಾಗ್ಯ!

-ರೈಲ್ವೇ ಹಳಿಗಳ ಮೇಲೆ ಮಲಗೋ ಥೆರಪಿ! -ಆ ಮಾರ್ಕೆಟ್ಟಿನಲ್ಲಿ ಮಹಿಳೆಯರದ್ದೇ ರಾಜ್ಯಭಾರ!    ಹೆಣ್ಣಿಗಿಂತಲೂ ಗಂಡು ಯಾವುದರಲ್ಲಿ ಕಮ್ಮಿ ಹೇಳ್ರೀ? ಹೆಣ್ಣಿನ ಬಟ್ಟೆ ಧರಿಸುತ್ತಾನೆ. ಅವರಂತೆ ಎದೆಯುಬ್ಬಿಸಿಕೊಳ್ಳುತ್ತಾನೆ....

Read moreDetails

digital tablet medicine: ಹೊಟ್ಟೆಗೂ ಇಳೀತು ನೋಡಿ ಡಿಜಿಟಲ್ ಯುಗ!

-ಆ ಫಿಜ್ಜಾ ತಿಂದ್ರೆ ಪ್ರಜ್ಞೆ ತಪ್ಪುತ್ತೆ!  -ಬೀರ್ ಬಾಟಲಿಗಳಿಂದ ನಿರ್ಮಾಣಗೊಂಡ ದೇವಾಲಯ!    ಇದು ಡಿಜಿಟಲ್ ಯುಗ. ಕ್ಯಾಮರಾ, ಟಿ.ವಿ., ಕಂಪ್ಯೂಟರ್ ಎಲ್ಲವು ಡಿಜಿಟಲ್ ಮಯ. ಇದೀಗ...

Read moreDetails

china fake medicine mafia: ಚೀನಾ ಕಾಂಡೋಮ್ ಬಳಸಿದ್ರೆ ಏಡ್ಸ್ ಗ್ಯಾರೆಂಟಿ!

-ಚೈನಾ ಮೇಡ್ ಆಟಿಕೆಗಳೂ ಡೇಂಜರಸ್! -ಚೀನಾ ನಕಲಿ ಐಷಧಿಗಳ ಕಾರ್ಖಾನೆ!    'ಚೀನಾ' ಎಂದರೆ ನಕಲಿಗೆ ಮತ್ತೊಂದು ಹೆಸರು ಎಂಬಂತಾಗಿದೆ. ಅಲ್ಲಿನ, ನಕಲಿ ಅಕ್ಕಿಯ ಮೂಲಕ ಅನಾರೋಗ್ಯವಂತರನ್ನಾಗಿ...

Read moreDetails

international children’s kidnapping mafia: ಮಕ್ಕಳೂ ಈಗ ದಂಧೆಯ ಸರಕು!

-ಮನೆಯಲ್ಲಿ ಮಕ್ಕಳಿದ್ರೆ ಮೈ ತುಂಬಾ ಕಣ್ಣಿರಬೇಕು! -ಮಕ್ಕಳನ್ನು ಕದ್ದು ವಿದೇಶಕ್ಕೆ ಹೊತ್ತೊಯ್ತಾರೆ!     ನೀವೇನಾದರೂ ತೊಂಬತ್ತರ ದಶಕದ ಆಚೀಚೆ ಕಣ್ತೆರೆದ ಮಕ್ಕಳಾಗಿದ್ದರೆ ಆ ಕಾಲದಲ್ಲಿ ಹಬ್ಬಿಕೊಂಡಿದ್ದ ವಿಚಾರವೊಂದು...

Read moreDetails

china india border fight: ಭಾರತದ ಅಂಗಾಂಗಕ್ಕೂ ಬಾಯಿಟ್ಟಿತು ಡ್ರ್ಯಾಗನ್!

-ಚೀನಾ ಟಿಬೆಟನ್ನು ನುಂಗಿದ್ದೂ ಹೀಗೆಯೇ! -ಕೊರೋನಾ ಜನಕ ಚೀನಾ ಡೇಂಜರಸ್ ದೇಶ!    ದೋಕ್ಲಾಮ್ ಅಥವಾ ದೋಂಗ್ಲಾಮ್ ಪ್ರಸ್ಥಭೂಮಿ ಎಂದು ಕರೆಯಲಾಗುವ ಭಾರತ-ಚೀನಾ ಗಡಿಭಾಗದಲ್ಲಿ ಚೀನಾವು ತನ್ನ...

Read moreDetails

wonder facts: ಕಣ್ಣೀರಿಂದಲೂ ಕರೆಂಟ್ ಉತ್ಪಾದಿಸಬಹುದು!

-ಸತ್ತು ಮೂರು ತಿಂಗಳಾದರೂ ಹೆಣದ ಮುಖದಲ್ಲಿತ್ತು ಮಂದಹಾಸ! -ತುಳಿಸಿಕೊಳ್ಳೋದೇ ಆ ಆಸಾಮಿಯ ಕಸುಬು!    ಕರೆಂಟ್ ಇಲ್ಲಾ ಅಂದ್ರೇ ನಾವು ಕಣ್ಣೀರು ಸುರಿಸುತ್ತೇವೆ. ಆದರೆ ಕಣ್ಣೀರು ಸುರಿಸಿ...

Read moreDetails

cancer through lakes: ನಿಮಗ್ಗೊತ್ತಾ? ಕೆರೆಗಳಿಂದಲೂ ಕ್ಯಾನ್ಸರ್ ಬರುತ್ತೆ!

-ಬೆಂಗಳೂರಿನ ಕೆರೆಗಳೇಕೆ ಸಾಯುತ್ತಿವೆ?  -ಮಲಿನಗೊಂಡ ಕೆರೆಗಳಿಂದ ಮಹಾ ಕಂಟಕ!    ಆಗಾಗ ಬೆಂಗಳೂರಿನ ಹಲಸೂರು ಕೆರೆಯೂ ಸೇರಿದಂತೆ ರಾಜ್ಯದ ನಾನಾ ಕೆರೆಗಳಲ್ಲಿ ರಾಶಿ ರಾಶಿ ಮೀನುಗಳು ಸತ್ತು...

Read moreDetails

marsili syndrome: ಆ ಕುಟುಂಬಸ್ಥರಿಗೆ ಕುಡುಗೋಲಲ್ಲಿ ಬಾರಿಸಿದರೂ ನೋವಾಗಲ್ಲ!

-ರೈಲ್ವೇ ಹಳಿಯ ಮೇಲೊಂದು ಬಿದಿರು ಎಕ್ಸ್ ಪ್ರೆಸ್! -ಮ್ಯಾನ್ ಹೋಲ್ ಮುಚ್ಚಳ ಎದೆಮೇಲೆ!   ಇನ್ನೊಬ್ಬರ ಕಷ್ಟ ಅರ್ಥವಾಗಬಹುದು. ಆದರೆ ಇವರಿಗೆ ಇನ್ನೊಬ್ಬರ ನೋವು ಅರ್ಥವಾಗದು! ಏಕೆಂದರೆ...

Read moreDetails

marvelous facts: ಶವ ಪೆಟ್ಟಿಗೆಯಲ್ಲಿ ಬದುಕಿನ ಜ್ಞಾನೋದಯ!

-ಜಪಾನಿನಲ್ಲೊಂದು ಗೂಬೆ ಹೋಟೆಲ್! -ನಾಯಿಗಳಿಗೊಂದು ವಿಶೇಷ ರೈಲು ವ್ಯವಸ್ಥೆ!    ಆತ್ಮಹತ್ಯೆಗೆ ಯತ್ನಿಸಿದವರು ಸಿಕ್ಕಿಬಿದ್ದರೆ ಅವರಿಗೆ ಕರೆದು ಬುದ್ಧಿ ಹೇಳುತ್ತೇವೆ. 'ಈಸಬೇಕು...ಇದ್ದು ಜೈಸಬೇಕು...'ಎಂದೆಲ್ಲಾ ಬುದ್ದಿ ಹೇಳಿ ಅವರಿಗೆ...

Read moreDetails
Page 1 of 143 1 2 143